೧. ನಿಮಗೆ ನಮಸ್ಕರಿಸಿ ಹೋಗಲು ಬಂದೆನಷ್ಟೇ ಎಂದು ದುರ್ಯೊಧನ ಯಾರಿಗೆ ಹೇಳುವನು?
೨. ದಿನಪಸುತ ಎಂದರೆ ಯಾರು? 2024ಜೂನ್
೩. ಯಾರಿಬ್ಬರನ್ನು ಕೊಂದ ಬಳಿಕ ಸಂಧಿ ಮಾಡಿಕೊಳ್ಳುವುದಾಗಿ ದುರ್ಯೊಧನ ಹೇಳುತ್ತಾನೆ?
೪. ಛಲವನ್ನೇ ಮೆರೆಯುವುದಾಗಿ ನಿರ್ಧರಿಸಿದವನು ಯಾರು? 2021RF
೫. ಅಂತಕಾತ್ಮಜ ಎಂದರೆ ಯಾರು? 2021RR
೬ ದುರ್ಯೋಧನ ತಾನು ಹೋರಾಡುತ್ತಿರುವುದು ಏಕೆ ಎಂದು ಭೀಷ್ಮನಿಗೆ ಹೇಳುತ್ತಾನೆ ? 2020RF
೭ ತಂದೆ-ತಾಯಿಯರ ಸಲಹೆಯಂತೆ ಭೀಷ್ಮರ ಬಳಿ ಸಲಹೆ ಕೇಳಲು ಬಂದವನು ಯಾರು ? 2021 RF
೮ ನೆಲಕಿರಿವೆನೆಂದು ಬಗೆದಿರೆ ಚಲಕಿರಿವೆಂ ಎಂದು ಹೇಳಿದವರು ಯಾರು ? 2021RR