10ನೆಯ ತರಗತಿ ಪ್ರಥಮಭಾಷೆ ಕನ್ನಡ
ಗದ್ಯಪಾಠ-3 ಭಾಗ್ಯಶಿಲ್ಪಿಗಳು ಘಟಕಪರೀಕ್ಷೆ
(2015 ರಿಂದ 2025 ರವರೆಗಿನ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳನ್ನು ಆಧರಿಸಿದೆ.)
ಒಂದು ಅಂಕದ ಪ್ರಶ್ನೆಗಳು. 1 X 6 = 6
1.ವಿಶ್ವೇಶ್ವರಯ್ಯನವರ ಹುಟ್ಟು ಹಬ್ಬದ ನೆನಪಿಗಾಗಿ ಯಾವ ದಿನಾಚರಣೆಯನ್ನು ಆಚರಿಸಲಾಗುತ್ತದೆ? [2016RF,2018RR]
ಅಥವಾ
ವಿಶ್ವೇಶ್ವರಯ್ಯನವರ ಹುಟ್ಟು ಹಬ್ಬದ ನೆನಪಿಗಾಗಿ ಇಂದಿಗೂ ಈ ದಿನಾಚರಣೆಯನ್ನು ಆಚರಿಸಲಾಗುತ್ತಿದೆ[2021RR]
ಎ) ಎಂಜಿನಿಯರ್ಸ್ ದಿನಾಚರಣೆ ಬಿ) ಡಾಕ್ಟರ್ ದಿನಾಚರಣೆ
ಸಿ) ಶಿಕ್ಷಕರ ದಿನಾಚರಣೆ ಡಿ) ಮಕ್ಕಳ ದಿನಾಚರಣೆ
2. ವಿಶ್ವೇಶ್ವರಯ್ಯನವರನ್ನು ದಿವಾನರಾಗಿ ನೇಮಿಸಿದವರು ಯಾರು? [2016RR,2020RF]
3. ವಿಶ್ವೇಶ್ವರಯ್ಯನವರ ಪೂರ್ವಜರು ಎಲ್ಲಿಯವರು? [2017RR]
4. ವಿಶ್ವೇಶ್ವರಯ್ಯನವರ ಪ್ರಾಥಮಿಕ ಶಿಕ್ಷಣ ನೆಡೆದ ಸ್ಥಳ [2021 RF]
ಎ) ಚಿಕ್ಕಬಳ್ಳಾಪುರ ಬಿ) ಮುದ್ದೇನಹಳ್ಳಿ ಸಿ) ಮೋಕ್ಷಗೊಂಡA ಡಿ) ಬೆಂಗಳೂರು.
5.ನಾಲ್ವಡಿ ಕೃಷ್ಣರಾಜ ಒಡೆಯರು ಪಟ್ಟಾಭಿಷೇಕರಾದ ವರ್ಷ [2021 RF]
ಎ) 1895 ಬಿ) 1902 ಸಿ)1897 ಡಿ)1898
6. ವಿಶ್ವೇಶ್ವರಯ್ಯನವರು ಓದಿ ದೊಡ್ಡ ವ್ಯಕ್ತಿಗಳಾಗಬೇಕೆಂದು ಹಂಬಲಿಸಿದವರು [2021RR]
ಎ) ವೆಂಕಟಲಕ್ಷ್ಮಮ್ಮ ಬಿ) ಸಿ.ರಂಗಚಾರ್ಲ್ ಸಿ) ಜೇಮ್ಸ್ ಬರ್ಕ್ಲಿ ಡಿ) ಶ್ರೀನಿವಾಸ ಶಾಸ್ತಿç
7 ಏಷ್ಯಾಖಂಡದಲ್ಲಿಯೇ ಮೊದಲು ಪ್ರಾರಂಬಿಸಿದ ಜಲವಿದ್ಯುತ್ ಯೋಜನೆ ಯಾವುದು?2024 ( 1 )
ಎರಡು ಅಂಕದ ಪ್ರಶ್ನೆಗಳು. 2 X 7 = 14
1. ನೆಹರು ಅವರು ವಿಶ್ವೇಶ್ವರಯ್ಯ ಅವರ ಬಗ್ಗೆ ಏನೆಂದು ಹೇಳಿದ್ದಾರೆ? [2015 RF, 2022 RF] 2024 ( 1 )
2. ವಿಶ್ವೇಶ್ವರಯ್ಯನವರು ಹೈದರಾಬಾದ್ ನಗರವನ್ನು ಭಾರತದ ಸುಯೋಜಿತ ನಗರಗಳ ಸಾಲಿಗೆ ಸೇರ್ಪಡೆಯಾಗುವಂತೆ ಹೇಗೆ ಮಾಡಿದರು? [2015RF]
3. ಹೈzರ Áಬಾದ್ ನಗರದಲ್ಲಿ ವಿಶ್ವೇಶ್ವರಯ್ಯನವರು ಸಲ್ಲಿಸಿದ ಸೇವೆ ಯಾವುದು? [2016 RF,2017RR]
4. ವಿಶ್ವೇಶ್ವರಯ್ಯನವರು ರಚಿಸಿದ ಕೃತಿಗಳನ್ನು ಹೆ¸ರಿÀಸಿ? [2016RR]
5. ನಾಲ್ವಡಿ ಕೃಷ್ಣರಾಜ ಒಡೆಯರ À ಕಾಲದಲ್ಲಿ ಯಾವ ಯಾವ ಕ್ಷೇತ್ರಗಳು ಸ್ವಯಂ ಆಡಳಿತ ಕ್ಷೇತ್ರಗಳಾದವು?[ 2022 RF]
6.ಹಣಕಾಸು ನೀತಿಯಲ್ಲಿ ವಿಶ್ವೇಶ್ವರಯ್ಯನವರು ಮಾಡಿದ ಮಾರ್ಪಡುಗಳಾವುವು? [2022RR]
7 ಶಿಕ್ಷಣದ ಬಗ್ಗೆ ವಿಶ್ವೇಶ್ವರಯ್ಯನವರ ಅಭಿಪ್ರಾಯವೇನು ತಿಳಿಸಿ 2024 ( 1 ) 2024 (2)
ಸಂದರ್ಭದ ಪ್ರಶ್ನೆಗಳು. 4 X 3 = 12
1 .“ಅವರ ಸಾದsನೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿತು” [2017RF]
3.“ಮೈಸೂರು ಗ್ರಾಮ ನ್ಯಾಯಾಲಯ ಕಾಯ್ದೆ” [2020 RF]
4.“ತಾವು ಕಡಿªÄÉ ಮಾತನಾಡಿದ್ದೀರಿ; ಹೆಚ್ಚು ಕೆಲಸ ಮಾಡಿದ್ದೀರಿ” [2022RR,2023 RR]
ಕೃತಿಕಾರರ ಪರಿಚಯ 3 X 1 = 3
1 ಡಿ. ಎಸ್ ಜಯಪ್ಪಗೌಡ 2024 ( 2)
8/10 ವಾಕ್ಯದ ಪ್ರಶ್ನೆಗಳು. 7 X 4 = 28
1 ವಿಶ್ವೇಶ್ವರಯ್ಯನವರು ಮೈಸೂರು ದಿವಾನರಾಗಿದ್ದ ಸಮಯದಲ್ಲಿ ಸಲ್ಲಿಸಿದ ಸೇವೆಯನ್ನು ಕುರಿತು ಬರೆಯಿರಿ. [2015RR,2019 RF]
2. ಶಿಕ್ಷಣಕ್ಕೆ ವಿಶ್ವೇಶ್ವರಯ್ಯನವರು ನೀಡಿದ ಕೊಡಿಗೆಗಳನ್ನು ಬರೆಯಿರಿ. [2015RR,2018 RF, 2023RF] 2024 (3)
೩.ಮೈಸೂರು ಸಂಸ್ಥಾನ ‘ªiÀÁದರಿ ಮೈಸೂರು ರಾಜ್ಯ’ ಎಂಬ ಕೀರ್ತಿಗೆ ಪಾತ್ರವಾಗುವಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಪಾತ್ರವೇನು [2018 RF]
ಅಥವಾ
. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಮೈಸೂರು ‘ಮಾದರಿ ಮೈಸೂರು ರಾಜ್ಯ’ ಹೇಗಾಗಿತು? [2019RR] 2024 (3)
4 ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಪ್ರಜಾಪ್ರತಿನಿಧಿ ಸಭೆÀ ಮತ್ತು ನ್ಯಾಯವಿದಾಯಕ ಸಭೆಯನ್ನು’ಕುರಿತು ವಿವರಿಸಿ [2019 RF]
5 ವಿಶ್ವೇಶ್ವರಯ್ಯನವರು ಎಂಜಿನಿಯರ್ರಾಗಿ ಸಲ್ಲಿಸಿದ ಸೇವೆಯನ್ನು ಕುರಿತು ಬರೆಯಿರಿ. [2019RR]
6. ವಿಶ್ವೇಶ್ವರಯ್ಯನವರು ಮುಂಬೈ ಪ್ರಾಂತ್ಯದ ಲೋಕೋಪಯೋಗಿ ಇಲಾಖೆಯಲ್ಲಿ ಸಲ್ಲಿಸಿದ ಸೇವೆಯನ್ನು ಕುರಿತು ಬರೆಯಿರಿ. [2020RR]
7. ನಾಲ್ವಡಿ ಕೃಷ್ಣರಾಜ ಒಡೆಯರು ಸ್ಥಾಪಿಸಿzÀ ‘ನ್ಯಾಯ ವಿಧಾಯಕ ಸಭೆ ಮತ್ತು ಜಾರಿUÉ ತಂzÀ ‘ಸಾಮಾಜಿಕಕಾನೂನುಗಳನ್ನು ಕುರಿತು ಬರೆಯಿರಿ. [2020RR, 2023 RF]