ಪದ್ಯಪಾಠ -8. ಕೆಮ್ಮನೆ ಮೀಸೆವೊತ್ತೆನೆ
ಘಟಕ ಪರೀಕ್ಷೆ-2025-26
(2015 ರಿಂದ 2025 ರವರೆಗಿನ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೆಗಳನ್ನು ಆಧರಿಸಿದೆ )
I ಒಂದು ಅಂಕದ ಪ್ರಶ್ನೆಗಳು. 1 x 3 = 3
1.ದ್ರೋಣನು ಯಾರೊಡನೆ ಪರುಶುರಾಮನ ಬಳಿಗೆ ಬಂದನು? [2018RR,2019RF]
2.ಪರುಶುರಾಮನು ದ್ರೋಣನಿಗೆ ಕೊಟ್ಟ ಪ್ರಧಾನ ಅಸ್ತ್ರಗಳಾವುವು? [2019RR]
3. ದ್ರೋಣರು ಪರುಶುರಾಮನ ಬಳಿಗೆ ಏಕೆ ಬಂದರು? [2023RR, 2024(3)]
II ಎರಡು ಅಂಕದ ಪ್ರಶ್ನೆಗಳು. 2 x 4 = 8
1.ದ್ರುಪದನ ಮಾತಿಗೆ ದ್ರೋಣನ ಪ್ರತಿಕ್ರಿಯೆಯನ್ನು ತಿಳಿಸಿ. [2018RR]
2.ದ್ರೋಣನು ಶಪಥ ಮಾಡುವಾಗ ಹೇಳಿದ ಮಾತುಗಳಾವುವು? [2019RF]
3.ಪರುಶುರಾಮನು ಮಣ್ಣಿನ ಪಾತ್ರೆಯಲ್ಲಿ ಅರ್ಘ್ಯವನ್ನು ಕೊಡಲು ಕಾರಣವೇನು? [2019RR,2023RR]
4 ದ್ರುಪದನು ದ್ರೋಣರಿಗೆ ಗರ್ವದಿಂದ ಹೇಳಿದ ಮಾತುಗಳಾವುವು ? 2024(3)
III ಸಂದರ್ಭದ ಪ್ರಶ್ನೆಗಳು ( ಯಾವುದಾದರೂ ಒಂದು ಪ್ರಶ್ನೆಗೆ ) 3 x 1 = 3
“ ವಿದ್ಯಾಧನಮೆ ಧನಮಪ್ಪುದು “ 2024 (1)
“ಈಗಳೊಂದಡಕೆಯುಮಿಲ್ಲ ಕೈಯೊಳ್ “ 2024 (2)
೮/೧೦ ವಾಕ್ಯದ ಪ್ರಶ್ನೆಗಳು ( ಯಾವುದಾದರೂ ಒಂದು ಪ್ರಶ್ನೆಗೆ ) 4 x 1 = 4
1.ಸಹಾಯವನ್ನು ನಿರೀಕ್ಷಿಸಿ ಬಂದ ದ್ರೋಣರನ್ನು ದ್ರುಪದ ನಿಂದಿಸಿದ ಸಂದರ್ಭದ ಸಂಭಾಷಣೆಯನ್ನು ಸಂಗ್ರಹಿಸಿ ಬರೆಯಿರಿ [2020RF]
2. ‘ಕೆಮ್ಮನೇ ಮೀಸೆವೊತ್ತನೇ’ ಎಂದು ದ್ರೋಣನು ದ್ರುಪದನ ವಿರುದ್ಧ ಶಪಥ ಮಾಡಲು ಕಾರಣವಾದ
ಅಂಶವನ್ನು ವಿವರಿಸಿ. [2020RF, 2023RF]
3. ಪರಶುರಾಮನು ಸಹಾಯ ಅರಸಿ ಬಂದ ದ್ರೋಣರನ್ನು ಸತ್ಕರಿಸಿ ಬೀಳ್ಕೊಟ್ಟ ಬಗೆಯನ್ನು ವಿವರಿಸಿ.
[2023RF]
ಕಂಠಪಾಠ ಪದ್ಯ ( ಯಾವುದಾದರೂ ಒಂದು ಪ್ರಶ್ನೆಗೆ ) 2025 (1) 4 x 1 = 4
1.ಅಂತೆಂನಾರ್ಗೆ —-------------------------- 2 ಒಡವೆಯನರ್ಥಿಗಿತ್ತೆ______________________
_____________________________ _____________________________________
_____________________________ ಅಥವಾ ____________________________________
________________ ನುಡಿದಂ _______________________ಕುಂಭಸಂಭವಂ
ಭಾವಾರ್ಥದ ಪದ್ಯ. 4 x 1 = 4
1.ಒಡವೆಯನರ್ಥಿಗಿತ್ತೆನವನೀತಳಮಂ ಗುರುಗಿತ್ತೆನೀಗಳೊಂ
ದಡೆಕೆಯುಮಿಲ್ಲ ಕೈಯೊಳೆರೆದಂ ಶ್ರುತಪಾರಗನೆಂತು ಸಂತಸಂ
ಬಡಿಸುವೆನಿನ್ನಿದೊಂದು ಧನುವಿರ್ದುದು ದಿವ್ಯಶರಾಳಿಯಿರ್ದುದಿ [2020RR]
ಲ್ಲೊಡಮೆ ಸಮಂತು ಪೇಳಿವರೊಳಾವುದನೀವುದೊ ಕುಂಭಸಂಭವ
ಕವಿ ಪರಿಚಯ : 3 x 1 = 3
ಆದಿಕವಿ ಪಂಪ [2016RF, 2018RF]